+91 80-22359430
nimma.shobha@gmail.com

ಎಂಡೋಸಲ್ಫಾನ್‌ನಿಂದ ಅಂಗವಿಕಲರಾದವರಿಗೆ ಪರಿಹಾರ ಕೊಡಿಸಲು ಹೋರಾಟ

Wednesday, February 24th, 2010

1976ನೇ ಇಸವಿಯಿಂದ 2000ದ ತನಕ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ, ಕೌಕ್ರಾಡಿ, ಕುಂತೂರು ಗ್ರಾಮ ಪಂಚಾಯತ್‌ಗಳಲ್ಲಿ ಸುಮಾರು 800 ಎಕರೆ ಗೇರು ಬೆಳೆಗೆ ಎಂಡೋಸಲ್ಫಾನ್‌ನ್ನು ಹೆಲಿಕಾಪ್ಟರ್‌ನಿಂದ ಸಿಂಪಡಿಸಲಾಯಿತು. ಎಂಡೋಸಲ್ಫಾನ್ ಅನ್ನುವ ಕ್ರಿಮಿನಾಶಕ ಇಷ್ಟೊಂದು ಭಯಾನಕ ಎಂದು ಜನರಿಗೆ ಗೊತ್ತಿಲ್ಲದ ಕಾಲ ಅದು. ಈ ಗ್ರಾಮಗಳ ಸರ್ಕಾರಿ ಗೇರು ತೋಟದ ಗೇರು ಹೂವಿನ ರಕ್ಷಣೆಗಾಗಿ ಸಿಂಪಡಿಸಿದ್ದರೂ ಈ ಔಷಧಿ ಅಲ್ಲಿ ವಾಸಿಸುವ ಜನರ ತೋಟದ ಮೇಲೆ  ಅವರ ತರಕಾರಿ, ಹಣ್ಣುಗಳ ಮೇಲೆ, ಕುಡಿಯುವ ನೀರಿನ ತೆರೆದ ಬಾವಿ [...]

ನೆರೆ ಬಂದು ಹೋದ ಮೇಲೆ

Wednesday, December 16th, 2009

ಶತಮಾನಗಳಿಂದ ನಿರಂತರವಾಗಿ ಭೂಕಂಪಕ್ಕೆ, ಸುನಾಮಿಗೆ ತನ್ನನ್ನು ತಾನು ಒಡ್ಡಿಕೊಂಡು, ಅದನ್ನೇ ರೂಡಿಸಿಕೊಂಡು ಬೆಳೆದು ನಿಂತಿರುವ ದೇಶ ಜಪಾನ್.  ಎರಡನೇ ಮಹಾಯುದ್ಧದಲ್ಲಿ ಜಪಾನ್‌ನ ಹಿರೋಶಿಮ ಮತ್ತು ನಾಗಸಾಕಿ  ಪ್ರಾಂತ್ಯಗಳು ಬಾಂಬ್ ದಾಳಿಗೆ ಸಂಪೂರ್ಣವಾಗಿ ನಲುಗಿ ಹೋಗಿದ್ದವು. ಎರಡು ನಗರಗಳು ಸರ್ವನಾಶವಾದವು. ಇದು ಮಾನವ ಪ್ರೇರಿತ ವಿನಾಶ. ಜಪಾನ್ ಇದನ್ನೇ ಸವಾಲಾಗಿ ಸ್ವೀಕರಿಸಿತ್ತು.  ಜನ ನಿರ್ಧಾರ ಮಾಡಿದ್ರು ಈ ದೇಶ ಮತ್ತೆ ಕಟ್ಟುತ್ತೇವೆ. “ಕಟ್ಟುವೆವು ಹೊಸ ನಾಡೊಂದನು, ರಸದ ಬೀಡೊಂದನು” ಎಂಬಂತೆ ಶ್ರಮ ಪಟ್ಟರು, ಹಗಲಿರುಳು ದುಡಿದರು. ಸ್ವಂತ ಪರಿಶ್ರಮದಿಂದ [...]

Website last updated on May 16, 2012 @ 4:20 pm